ನಟ ಸಂಜಯ್ ದತ್ ಹೋರಾಟಗಾರ ಎಂದ ಕ್ರಿಕೆಟಿಗ

ಬುಧವಾರ, 12 ಆಗಸ್ಟ್ 2020 (19:38 IST)
ವೈದ್ಯಕೀಯ ಚಿಕಿತ್ಸೆಗಾಗಿ ಸಿನಿಮಾಗಳ ಚಿತ್ರೀಕಣದಿಂದ ವಿರಾಮ ತೆಗೆದುಕೊಳ್ಳುವುದಾಗಿ ಸಂಜಯ್ ದತ್ ಘೋಷಿಸಿದ್ದಾರೆ.


ನಟ ಸಂಜಯ ದತ್ ಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

ಸಂಜಯ ದತ್ ಯಾವಾಗಲೂ ಹೋರಾಟಗಾರರು.  ಅನಾರೋಗ್ಯ ಉಂಟುಮಾಡುವ ನೋವು ನನಗೆ ತಿಳಿದಿದೆ. ಆದರೆ ನೀವು ಬಲಶಾಲಿ. ನಿಮ್ಮ ತ್ವರಿತ ಚೇತರಿಕೆಗೆ ನನ್ನ ಪ್ರಾರ್ಥನೆಗಳು ಮತ್ತು ಶುಭಾಶಯಗಳು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ