ಡಾ.ರಾಜ್, ವಿಷ್ಣುವರ್ಧನ್ ಪ್ರತಿಮೆ ತೆರೆವಿಗೆ ಬಿಬಿಎಂಪಿ ಸಿದ್ಧತೆ
ಕೆಲವು ದಿನಗಳ ಮೊದಲು ಬಿಬಿಎಂಪಿ ನಿರ್ಧಾರದ ವಿರುದ್ಧ ಡಾ.ರಾಜ್, ವಿಷ್ಣುವರ್ಧನ್ ಅಭಿಮಾನಿಗಳು ಒಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಮೆಚ್ಚಿನ ನಟರ ಪ್ರತಿಮೆಗಳನ್ನು ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುವುದು ಎಂದಿದ್ದರು. ಈಗ ಬಿಬಿಎಂಪಿ ಪ್ರತಿಮೆ ತೆರವುಗೊಳಿಸಿದರೆ ಮತ್ತೆ ರದ್ದಾಂತವಾಗುವುದು ಗ್ಯಾರಂಟಿ.