ತಾನು ಮುಂದಿನ ಯೋಜನೆ ಕೈಗೊಳ್ಳುವುದು ತನ್ನ ಬಹು ನಿರೀಕ್ಷಿತ ಚಿತ್ರ ಬಾಬುಬಲಿ ಬಿಡುಗಡೆ ಬಳಿಕ ಎಂದು ಹೇಳಿದ್ದಾರೆ. ಅದರ ಬಗ್ಗೆ ತನ್ನ ಗಮನ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ. ರಾಜಮೌಳಿ ಅವರು ಕನ್ನಡ ಪ್ರಸಿದ್ಧ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಸುದ್ದಿಯನ್ನು ರಾಜಮೌಳಿ ಸಮ್ಮತಿಸಿಲ್ಲ.