ಅವರು ತಮ್ಮ ಚಿತ್ರರಂಗದಲ್ಲಿ ಆರಂಭದಿಂದಲೂ ಒಂದೇ ತೆರನಾದ ಗೌರವಯುತ ಕೆಲಸ ಮಾಡಿದ್ದಿದ್ದರೆ,ಅವರನ್ನು ಇಡಿ ಭಾರತೀಯ ಚಿತ್ರರಂಗ ಕಾಪಾಡುತ್ತಿತ್ತು. ಆದರೆ ಆತ ಹಾಗೆ ಮಾಡಲಿಲ್ಲ.ಕನಿಷ್ಠ ಸೋತು ಹೈರಾಣಾದರು ಸಹಿತ ಒಂದು ಬಗೆಯ ಘನತೆಯನ್ನು ಹೊಂದಿದ್ದರೆ ಖಂಡಿತ ಅವರ ಬಗ್ಗೆ ಗೌರವ ಉಳಿದಿರುತ್ತಿತ್ತು. ಆದರೆ ಹಾಗಾಗಲಿಲ್ಲ