ಆಷಾಢ ಶುಕ್ರವಾರ ಹಿನ್ನಲೆ: ನಾಡದೇವತೆ ದರ್ಶನ ಪಡೆದ ಡಾಲಿ ಧನಂಜಯ

ಶುಕ್ರವಾರ, 30 ಜೂನ್ 2023 (16:05 IST)
WD
ಬೆಂಗಳೂರು: ಇಂದು ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ನಟ ಡಾಲಿ ಧನಂಜಯ್ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ಇಂದು ಭಕ್ತರು ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ನಟ ಧನಂಜಯ ಕೂಡಾ ದೇವಿಯ ದರ್ಶನ ಪಡೆದಿದ್ದಾರೆ.

ತಮ್ಮ ಗೆಳೆಯರೊಂದಿಗೆ ಡಾಲಿ ಧನಂಜಯ ನಾಡದೇವತೆಯ ದರ್ಶನ ಪಡೆದಿದ್ದಾರೆ. ಇನ್ನು, ಧನಂಜಯ ಅವರನ್ನು ನೋಡುತ್ತಿದ್ದಂತೇ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ