ಗಾಂಧಿ ಜಯಂತಿ ದಿನದಂದು ಅಹಿಂಸಾ ದಿನ ಎಂದು ತನ್ನ ಅಭಿಮಾನಿಗಳಿಗೆ ಗೊತ್ತಿರಲಿಲ್ಲವಂತೆ! ಅವರ ಈ ಬಾನಗಡಿ ಮಾಡುವಾಗ ಪೊಲೀಸರು ಆ ಸ್ಥಳಕ್ಕೆ ಧಾವಿಸಿದಾಗ ಅವರು ಅಲ್ಲಿಂದ ಪರಾರಿಯಾದರು!ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ವಿಜಯ್.. ತಮ್ಮ ಪ್ರೀತಿಯನ್ನು ರಕ್ತಾಭಿಷೇಕದ ಮೂಲಕ ವ್ಯಕ್ತಪಡಿಸಿದ್ದು ಮತ್ತು ವ್ಯಕ್ತ ಪಡಿಸುವುದು ಸರಿಯಾದ ರೀತಿಯಲ್ಲ ಎಂದು ಹೇಳಿದ್ದಲ್ಲದೆ, ಆ ಬಗ್ಗೆ ದಾವಣಗೆರೆ ಜನತೆ ಬಳಿ ಕ್ಷಮೆ ಯಾಚಿಸಿದ್ದಾರೆ