ಹೌದು.. ಮಾಸ್ಟರ್ ಪೀಸ್ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಶಾನ್ವಿಜನ ಯಶ್ ಅಭಿನಯದ ಬಗ್ಗೆ ಮಾತ್ರ ಗಮನಹರಿಸ್ತಾರೆ. ಅವರಿಗಷ್ಟೇ ಪ್ರಾಮುಖ್ಯತೆ ಕೊಡ್ತಾರೆ.ಅಂದುಕೊಂಡಿದ್ದರಂತೆ.ಆದ್ರೆ ಸಿನಿಮಾ ರಿಲೀಸ್ ಆದ ಬಳಿಕ ಶಾನ್ವಿ ಅವರ ಅಭಿನಯದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದಾಗ ನನಗೆ ತುಂಬಾನೇ ಖುಷಿಯಾಯ್ತು. ಇಲ್ಲಿನ ಜನ ತುಂಬಾ ಒಳ್ಳೆಯವರು. ನಾನು ಮತ್ತೆ ರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಇದಕ್ಕೆ ಅಭಿಮಾನಿಗಳು ನೀಡಿರುವ ಪ್ರೋತ್ಸಾಹವೇ ಕಾರಣ ಅಂತಾ ಶಾನ್ವಿ ಹೇಳಿದ್ದಾರೆ.