ಹೀರೋ ಪಾತ್ರಗಳು, ನಿರ್ದೇಶನದಿಂದ ನಾನು ಸಂತೋಷವಾಗಿದ್ದೇನೆ . ಇಂತಹ ಸಮಯದಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಹೇಗೆ ನಟಿಸುವ ಯೋಚನೆ ಮಾಡ್ತೀನಿ ಎಂದು ಹೇಳಿದ್ದಾರೆ ಅವರು.ಅರ್ಜುನ್ ಸಿದ್ಧ ಮಾಡಿರುವ ಜೈ ಹಿಂದ್-2 ಚಿತ್ರ ಈಗ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಸಿದ್ಧ ಆಗ್ತಾ ಇದೆ . ಆದರೆ ಅರ್ಜುನ್ ಬದಲಾಗಿ ಕನ್ನಡದ ಸೂಪರ್ ರಂಗ ಉಪೇಂದ್ರ ಅಲ್ಲೂ ಅರ್ಜುನ್ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸುತ್ತಾ ಇದ್ದಾರಂತೆ...! ಹೌದೆ?!