ಚಂದನವನದ ಅತ್ಯಂತ ಪ್ರತಿಭಾವಂತ ನಿರ್ದೇಶಕ ಯಶಸ್ವಿ ಚಿತ್ರ ಉಗ್ರಂ ನಿರ್ದೇಶಕ, ನಟ ಶ್ರೀ ಮುರಳಿಗೆ ಜೀವದಾನ ಮಾಡಿದ ನಿರ್ದೇಶಕ ಹೀಗೆ ಏನು ಬೇಕಾದರೂ ವರ್ಣಿಸಬಹುದು ಅವರೇ ಪ್ರಶಾಂತ್ ನೀಲ್. ಅವರು ಈಗ ರಾಕ್ ಸ್ಟಾರ್ ಯಶ್ ಅವರ ನಟನೆಯ ಚಿತ್ರ ಕೆಜಿಎಫ್ ನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ 40 ಕೋಟಿ ಮೊತ್ತದಲ್ಲಿ ಸಿದ್ಧವಾಗುತ್ತಿದೆ.