ದೃಶ್ಯಂ ಕಥೆ ಕದ್ದಿದ್ದಾರೆ ಜೀತು ಜೋಸೆಫ್- ಏಕ್ತ ಕಪೂರ್

ಮಂಗಳವಾರ, 22 ಜುಲೈ 2014 (09:29 IST)
ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕಿ ಏಕ್ತಾ ಕಪೂರ್. ಆಕೆ ವೆಂಕಟೇಶ್ ಅವರ ನಟನೆಯ ಚಿತ್ರ ದೃಶ್ಯಂ ನ್ನು ನಿರ್ಮಿಸಿದ್ದಾರೆ ತೆಲುಗು ನಲ್ಲಿ. ಇದನ್ನು ಜೀತು ಜೋಸೆಫ್ ಎನ್ನುವಾತ ಬರೆದದ್ದು. ಆದರೆ ಈ ಕಥೆಯ ಮೂಲ ಸಂಗತಿಯನ್ನು ಜಪಾನಿನ ಲೇಖಕ ಕೀಗೊ ಶಿಗಾಶಿನ್ ಅವರ ಕಾದಂಬರಿಯಿಂದ ಕದಿಯಲಾಗಿದೆ ಎನ್ನುವ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ ಏಕ್ತಾ ಮೇಡಂ ! 
 
ಜಪಾನಿನ ರಚನೆಕಾರ ಕೀಗೊ ಶಿಗಾಶಿನ್ ಅವರು ಬರೆದ ದಿ ದಿವೊಶನ್ ಆಫ್ ಸಸ್ಪೆಕ್ಟ್ ಎಕ್ಸ್ ನ್ನು ಚಿತ್ರಮಾಡುವುದಕ್ಕೆ ತಾನು ರೈಟ್ಸ್ ಕೊಂಡಿದ್ದೇನೆ ಎಂದು ಆಕೆ ತನ್ನ ಲೀಗಲ್ ನೋಟೀಸ್ ಮುಖಾಂತರ ಹೇಳಿದ್ದಾರೆ.
 
.........ಇನ್ನು ಇದೆ. ಮುಂದೆ ಓದಿ. 
 
 

ತಾವು ರೈಟ್ಸ್ ಪಡೆದ ಆ ಕಥೆಯು ಮಲೆಯಾಳಂ ಮಾತ್ರವಲ್ಲ ಇತರ ಭಾಷೆ ಗಳಲ್ಲೂ   ಬಂದಿರುವ ಬಗ್ಗೆ ಆಕೆಗೆ ಆಶ್ಚರ್ಯ ಮತ್ತು  ಕೋಪ ಉಂಟು ಮಾಡಿದೆ. ಆದರೆ ಈ ಆರೋಪ ಹುರುಳಿಲ್ಲ ಎಂದು ಹೇಳಿದ್ದಾರೆ ಜೀತು ಜೋಸೆಫ್ ಮಲೆಯಾಳಂ ಮಾಧ್ಯಮಗಳ ಎದುರು. 
 
ಈಗಾಗಲೇ ಕನ್ನಡ ಮತ್ತು ಮಲೆಯಾಳಂ  ಭಾಷೆಗಳಲ್ಲಿ  ನಿರ್ಮಾಣವಾಗಿ ಯಶಸ್ಸು ಗಳಿಸಿರುವ ಚಿತ್ರದ  ಬಗ್ಗೆ ತುಂಬಾ ತಡವಾಗಿ ಇಂತಹ ಪ್ರತಿಕ್ರಿಯೆ ತೋರುತ್ತಿರುವ ಏಕ್ತಾ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ ಎಲ್ಲರನ್ನು! ಮುಂದಿನ ತಿಂಗಳಿನಿಂದ ಈ ಚಿತ್ರದ ತಮಿಳು ವರ್ಶನ್ ಶೂಟಿಂಗ್ ಆರಂಭ ಆಗುತ್ತಿದೆ, ಸೊ ಈ ಯುದ್ಧದಲ್ಲಿ ಏಕ್ತ ರನ್ನು ಎದುರಿಸ ಬೇಕಾಗಿದೆ ಕಮಲ್!

ವೆಬ್ದುನಿಯಾವನ್ನು ಓದಿ