ಗೋವಿಂದಾಯ ನಮಃ ದಂತದ ಹಾಸ್ಯಪ್ರಧಾನ ಚಿತ್ರ ನೀಡಿ ಕನ್ನಡ ಪ್ರೇಕ್ಷಕರನ್ನು ಆಕರ್ಷಿಸಿದ್ದ ನಿರ್ಮಾಪಕ ಸುರೇಶ್ ಈಗ ಕೋಮಲ್ ಅವರನ್ನು ಬಿಟ್ಟು ದುನಿಯಾ ವಿಜಯ್ ಕಡೆಗೆ ನಡೆದಿದ್ದಾರೆ. ಅವರ ಹೊಚ್ಚ ಹೊಸ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಮುಖಾಂತರ ವಿಜಯ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಸಂಗತಿ ಬಹುತೇಕ ನಿಕ್ಕಿ ಆಗಿದೆ.