ಕನ್ನಡ ಚಿತ್ರರಂಗದ ವಿಭಿನ್ನ ನಿರ್ದೇಶಕ-ನಟ ಟಿ ಎಸ್ ನಾಗಾಭರಣ. ಅವರು ಈಗ ತಮ್ಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಹೀರೋ ಮಾಡಿಕೊಂಡಿದ್ದಾರೆ. ಈ ಚಿತ್ರವು ಸುಧಾ ಮೂರ್ತಿ ಅವರ ತುಮುಲ ಕಾದಂಬರಿಯನ್ನು ಆಧರಿಸಿದೆ. ಇದಕ್ಕೆ ಪೂರಕವಾದ ಚಿತ್ರ ಕಥೆಯನ್ನು ಸಂಭಾಷಣೆ ಸಿದ್ಧ ಮಾಡಿದ್ದಾರೆ ನಿರ್ದೇಶಕರು . ಪುನೀತ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.