ಒಂದು ಕರುಣಾನಿಧಿಯದ್ದು, ಮತ್ತೊಂದು ಜಯಲಲಿತಾ. ಆದ್ದರಿಂದ ಕಾಲಿವುಡ್ ನವರು ಯಾವ ಪಕ್ಷಕ್ಕೆ ಬೆಂಬಲ ತೋರಿಸಿದರು, ಮತ್ತೊಂದು ಪಕ್ಷದ ಕೆಂಗಣ್ಣಿಗೆ ಗುರಿ ಆಗಬೇಕು.
ಆದ್ದರಿಂದ ಸಾಮಾನ್ಯವಾಗಿ ಜಯಲಲಿತಾ ಅವರ ಕೋಪ ಬರುವಂತಹ ಕೆಲಸ ಅವರೆಂದಿಗೂ ಮಾಡುವುದಿಲ್ಲ.
ಅಮ್ಮನ ಕೋಪಕ್ಕೆ ಗುರಿಯಾದರೆ ಪರಿಣಾಮ ಸರಿ ಇರೋಲ್ಲ ಎನ್ನುವ ಸಂಗತಿಯನ್ನು ಕಮಲ್ ಹಾಸನ್ ತನ್ನ ವಿಶ್ವರೂಪಂ ಸಿನಿಮಾದ ಬಿಡುಗಡೆಯ ಸಮಯದಲ್ಲಿ ನರಕ ಅನುಭವಿಸಿದ್ದರು. ಇತ್ತೀಚೆಗೆ ಧನುಶ್ ಅವರು ಕಟ್ಟುತ್ತಿರುವ ಮನೆಯನ್ನು ಜಯಲಲಿತಾ ಸರ್ಕಾರ ಕೊಡವಿದೆ.