ಇನ್ನು ಈ ಬಗ್ಗೆ ಮಾತನಾಡಿದ ದೀಪಿಕಾ ಮಾನಸಿಕ ಖಿನ್ನತೆ ಅನ್ನೋದು ಯಾರಿಗೆ ಬೇಕಾದ್ರೂ ಬರಬಹುದು. ಅದಕ್ಕೆ ನಿರ್ದಿಷ್ಟ ವ್ಯಕ್ತಿಯೇ ಆಗಬೇಕಿಂದಿಲ್ಲ. ನಾನು ಅದನ್ನೂ ಅನುಭವಿಸಿದ್ದೇನೆ. ಹಾಗಾಗಿ ನನಗೆ ಆ ನೋವು ಗೊತ್ತು ಎಂದ್ರು. ಆದ್ರೆ ತಾವ್ಯಾಕೆ ಖಿನ್ನತೆಗೆ ಒಳಗಾಗಿದ್ರು ಅನ್ನೋದನ್ನು ದೀಪಿಕಾ ಬಾಯ್ಬಿಟ್ಟಿಲ್ಲ. ಇನ್ನು ಕಾರ್ಯಕ್ರಮದಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಉಪಸ್ಥಿರಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ಖಿನ್ನತೆ ವಿರುದ್ಧ ನಾವು ನಡೆಸುತ್ತಿರುವ ಪ್ರಯತ್ನಕ್ಕೆ ಸರ್ಕಾರ ಕೂಡ ಬೆಂಬಲ ನೀಡಿದ್ರೆ ಚೆನ್ನಾಗಿರುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.