ಗೋದಾವರಿ ಪ್ರಾಜಕ್ಟ್ ನಲ್ಲಿ ಮುಳುಗಿ ಹೋದ ಅನೇಕ ಹಳ್ಳಿಗಳಲ್ಲಿ ಒಂದು ಹಳ್ಳಿಯ ಧೀರ ಮಹಿಳೆಯ ಪಾತ್ರಧಾರಿಯಾಗಿ ಶ್ವೇತ ತೆಲುಗು ಮಂದಿಯನ್ನು ರಂಜಿಸಲಿದ್ದಾಳೆ. ಈ ಚಿತ್ರ ನವೆಂಬರ್ ತಿಂಗಳ 16 ರಿಂದ ಶೂಟಿಂಗ್ ಆರಂಭ ಆಗುತ್ತದೆ. ಶ್ವೇತ ಸಾಮಾನ್ಯವಾಗಿ ನಟಿಸಿದ ಎಲ್ಲಾ ಪಾತ್ರಗಳು ಅತ್ಯಂತ ಗಮನ ಸೆಳೆದಿದೆ. ಈ ಚಿತ್ರದಲ್ಲೂ ಸಹಿತ ಅಂತಹದ್ದೇ ಪಾತ್ರವಿದೆ. ಇದನ್ನು ನಿಶಾಂತ್ ಅವರು ನಿರ್ದೆಶೀಸುತ್ತಿದ್ದಾರೆ. ಈ ಚಿತ್ರದ ಗೆಲುವಿನ ಅಡಿಯಲ್ಲಿ ಶ್ವೇತ ಅವರ ತೆಲುಗು ಭವಿಷ್ಯ ನಿಂತಿದೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದ ಈ ಚೆಲುವೆಯ ಫೇರ್ ಅಂಡ್ ಲವ್ಲಿ ಚಿತ್ರ ಬಾಕ್ಸಾಫೀಸಲ್ಲಿ ಒಳ್ಳೆಯ ಶಬ್ದ ಮಾಡುತ್ತಿದೆ.