ಸುಮ್ಮನೆ ಅದೇ ಕಥೆ, ಅದೇ ನಟನೆಯು ಮಾಡುತ್ತಾ ಕುಳಿತರೆ ಎಂದಿಗೂ ಗೆಲುವು ಕಾಣಲು ಸಾಧ್ಯ ಇಲ್ಲ ಎನ್ನುವ ಸತ್ಯದ ಅರಿವಾಗಿದೆ ಅವರಿಗೆ. ಅಂತಹ ಬದಲಾವಣೆಯತ್ತ ಅಜಯ್ ರಾವ್ ಸಹ ಗಮನ ನೀಡಿದ್ದಾರೆ. ಸ್ಯಾಂಡಲ್ ವುಡ್ ನ ಸ್ವಲ್ಪ ಮಡಿವಂತಿಕೆಯ ನಟ ಈಗ ಮೈ ಚಳಿ ಬಿಟ್ಟು ನಟಿಸಲು ಆರಂಭ ಮಾಡಿದ್ದಾರೆ. ಅವರು ತಮ್ಮ ಹೊಸ ಚಿತ್ರ ಜೈ ಭಜರಂಗ ಬಲಿ ಯಲ್ಲಿ ಪ್ರಣಯ ದೃಶ್ಯಗಳಲ್ಲಿ ಭಾಗವಹಿಸಲು ಹೀಚರಿಕೆ ತೋರುತ್ತಿಲ್ಲ.