ಅದಾದ ಬಳಿಕ ಅಕ್ಕಿನೇನಿ ನಾಗಾರ್ಜುನ ಮತ್ತು ಕುಟುಂಬದವರು ಸಹ ಕಸ ಗುಡಿಸಿ ಊರನ್ನು ಸ್ವಚ್ಛ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈಗ ಕನ್ನಡದ ನಟ ಕಿಚ್ಚ ಸುದೀಪ್ ಅವರು ಈ ಕೆಲ್ಸಕ್ಕೆ ಸಿದ್ಧತೆ ನಡಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಹು ಕನಸಿನ ಸ್ವಚ್ಚ ಭಾರತದ ಕನಸನ್ನು ನನಸು ಮಾಡುವ ಉದ್ದೇಶಕ್ಕೆ ತಮ್ಮ ಕೈ ಜೋಡಿಸಿದ್ದಾರೆ ಕನ್ನಡದ ನಟ. ಸ್ವಚ್ಚ್ ಭಾರತ ಅಭಿಯಾನ ಕ್ಯಾಂಪೇನ್ ನಲ್ಲಿ ತಾವು ಸಹಿತ ಭಾಗವಾಗುವುದಕ್ಕೆ ಪೂರಕ ಸಿದ್ಧತೆ ನಡಿಸಿದ್ದಾರೆ ಸುದೀಪ್. ಈ ಬಗ್ಗೆ ಅವರು ಸ್ಪಷ್ಟ ಪಡಿಸುತ್ತಾ..