ಚಿರಂಜೀವಿ ಸರ್ಜಾ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಮಂಗಳವಾರ, 1 ಸೆಪ್ಟಂಬರ್ 2020 (17:03 IST)
ಸ್ಯಾಂಡಲ್ ವುಡ್ ನಟ, ಪೈಲ್ವಾನ್, ಕಿಚ್ಚ ಸುದೀಪ್ ಅವರು ಚಿರಂಜೀವಿ ಸರ್ಜಾ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚಿರಂಜೀವಿ ಸರ್ಜಾ ಈಗ ನಮ್ಮ ನಡುವೆ ಇಲ್ಲ. ಹೋದವರ ಕುರಿತು ಕೆದಕಿ ಕೆದಕಿ ಮಾತನಾಡೋದು ಬೇಡವೇ ಬೇಡ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇನ್ನು, ಚಿರು ನನ್ನ ತಮ್ಮನಂತೆ ಇದ್ದನು. ಅವನು ಹಾಗೇ ನಡೆದುಕೊಂಡಿದ್ದನು ಎಂದ ಕಿಚ್ಚ ಸುದೀಪ್, ಚಿರುಗೆ ಕುಟುಂಬವಿದೆ, ಸಹೋದರ ಇದ್ದಾನೆ. ಹೀಗಾಗಿ ಅವರ ಬಗ್ಗೆ ಮಾತನಾಡೋದು ಬೇಡ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ