ಮುತಾಲಿಕ್ ವಿರುದ್ಧ ಕೇಸ್;ಶ್ರೀರಾಮ ಸೇನೆ ಪ್ರೊಟೆಸ್ಟ್

ಭಾನುವಾರ, 24 ಸೆಪ್ಟಂಬರ್ 2023 (17:01 IST)
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕೇಸ್ ದಾಖಲಿಸಿರೋ ಹಿನ್ನೆಲೆ ಇಂದು ಶ್ರೀರಾಮ ಸೇನಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರೋಟೆಸ್ಟ್ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾಗ ಕೂಗಿ ಆಕ್ರೋಶ ಹೊರಹಾಕಿದ್ರು. ಇನ್ನು, ಕೂಡಲೇ ಸರ್ಕಾರ ಮುತಾಲಿಕ್ ಮೇಲಿರೋ ಪ್ರಕರಣವನ್ನು ತೆಗೆದು ಹಾಕುಬೇಕೆಂದು ಪಟ್ಟು ಹಿಡಿದ್ರು. ಇಲ್ಲದಿದ್ರೆ ಸರ್ಕಾರದ ವಿರುದ್ಧ ಉಗ್ರಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ