ಸರಣಿ ಅಪಘಾತ: 11 ಜನರ ದುರ್ಮರಣ

ಶನಿವಾರ, 18 ಮಾರ್ಚ್ 2017 (13:19 IST)
ಮೊಳಕಾಲ್ಮೂರು ತಾಲೂಕಿನ ರಾಮಾಪುರ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

ಟೈರ್ ಸ್ಪೊಟಗೊಂಡ ಹಿನ್ನೆಲೆಯಲ್ಲಿ ಆಯತಪ್ಪಿದ ಲಾರಿ ಟೆಂಪೋ ಮತ್ತು ಆಟೋಗೆ ಗುದ್ದಿದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

ವೆಬ್ದುನಿಯಾವನ್ನು ಓದಿ