ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಕಳೆದ್ರೂ ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲ

ಶುಕ್ರವಾರ, 24 ಡಿಸೆಂಬರ್ 2021 (20:15 IST)
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 7 ಕಳೆದ್ರೂ ಇದುವರೆಗೂ ಅದೇಷ್ಟೋ ಹಳ್ಳಿಗಳಿಗೆ ಈ ವಿದ್ಯುತ್ ಸಂಪರ್ಕವೇ ಕಲ್ಪಿಸಿಲ್ಲ..ರಾಯಚೂರಿನ ಸಿರವಾರ ಪಟ್ಟಣದ 14ನೇ ವಾರ್ಡಿನಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ..ವಾರ್ಡ್ ನಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಅಮಾನವೀಯತೆ ತೋರಿದ್ದಾರೆ. ಓದಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಕನಸಿಗೂ ಕತ್ತರಿ ಬಿದ್ದಿದೆ. ಉಜ್ವಲ ಭವಿಷ್ಯ ರೂಪಿಸಬೇಕಾದ ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಓದುವ ಹೀನ ಪರಿಸ್ಥಿತಿ ಎದುರಾಗಿದೆ. ಈಗ ಪರೀಕ್ಷೆಯ ದಿನ ಬಂದಿದೆ. ಜೆಸ್ಕಾಂ ಸಿಬ್ಬಂದಿಗಳ ವಿದ್ಯುತ್ ಕಡಿತ ಮಾಡಿ ಅವರು ಓದಿ ಅಡ್ಡಿಯಾಗಿ ಅನಿಂತಿದ್ದಿದ್ರಿಂದ ಪರೀಕ್ಷೆಗೆ ಓದಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ