ಕಳೆದ ಎರಡು ದಿನಗಳ ಹಿಂದೆ ನಗರದ ಅಂಚೆ ಕಛೇರಿಯಲ್ಲಿ ಕೆಲ ಪುಂಡರು ಪುಂಡಾಟಿಕೆ ಮಾಡಿದ್ದು, ಪೊಲೀಸರು ಪುಂಡರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆರೋಪಿಗಳನ್ನು ಬಿಡಿಸಲು ಠಾಣೆಗೆ ಆಗಮಿಸಿದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಂ.ಪಠಾಣ್ ಅವರ ಮೈದುನ ಯಾಸೀರ್ಖಾನ್ ಪಠಾಣ್ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.