ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ- ಕ್ಯೂಗಟ್ಟಿ ನಿಂತ ಜನ

ಶುಕ್ರವಾರ, 11 ನವೆಂಬರ್ 2022 (14:01 IST)
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ.ಹೀಗಾಗಿ ವೇದಿಕೆ ಸಿದ್ಧಪಡಿಸಿದ್ದು,ಶಾಸಕರಿಗೆ ,ಸಚಿವರಿಗೆ,ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ.ಸಾರ್ವಜನಿಕರಿಗೂ 3 ಲಕ್ಷ ಆಸನಗಳ ಅಧಿಕ ವ್ಯವಸ್ಥೆ ಮಾಡಲಾಗಿದೆ,ಈಗಾಗಲೇ ವೇದಿಕೆಯಲ್ಲಿ ಸಚಿವ ಅಶ್ವಥ್ ನಾರಾಯಣ,ಸಚಿವ ಸಿ ಪಾಟೀಲ್ ,ಸುಮಾರು 2 ಲಕ್ಷ ಜನ ಸೇರಿಸುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
 
ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.ಸುಮಾರು 2 ಲಕ್ಷ ಜನರಿಗೆ ಬೆಳಗಿನ ಉಪಹಾರ ಮತ್ತು ಮಧ್ಯದ ಊಟದ ವ್ಯವಸ್ಥೆ ಮಾಡಲಾಗಿದೆ,ಟೊಮೊಟೊ ಬಾತ್ ಮೊಸರು ಬಜ್ಜಿ ಮೈಸೂರ್ ಪಾಕ್ ಬೆಳಗಿನ ಉಪಹಾರ,ಮದ್ಯಾನನ ಉಪಹಾರ ಪಲಾವ್ ಮೊಸರು ಬಜ್ಜಿ ಪಾಯಸ ಮಾಡಿದರು.ಹೀಗಾಗಿ ಅರಮನೆ ಮೈದಾನದಲ್ಲಿ ಜನರು ಕ್ಯೂಗಟ್ಟಿ ನಿಂತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ