ಕೇಜ್ರಿವಾಲ್ ಗೆ ತುಘ್ಲಕ್ ರಾಜ ಎಂದ ಬಿಜೆಪಿ ಸಂಸದ

ಶನಿವಾರ, 18 ಜುಲೈ 2020 (20:21 IST)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಕಿಡಿಕಾರಿದ್ದಾರೆ.

ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್ ರಾಜ ಅಂತ ಬಿಜೆಪಿ ಸಂಸದ ಗೌತಮ ಗಂಭೀರ್ ಗಂಭೀರವಾಗಿಯೇ ಟೀಕೆ ಮಾಡಿದ್ದಾರೆ.

ದೆಹಲಿಯಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿವೆ. ಹೀಗಾಗಿ ಇದರ ಕ್ರೆಡಿಟ್ ಪಡೆಯಲು ಬಿಜೆಪಿ, ಆಪ್ ಸರಕಾರ ಯತ್ನ ಮುಂದುವರಿಸಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ