‘ಕಾಂಗ್ರೆಸ್ ಗೂಂಡಾ ಭ್ರಷ್ಟ ಸರ್ಕಾರ’- ಪ್ರಹ್ಲಾದ್ ಜೋಷಿ

ಭಾನುವಾರ, 18 ಫೆಬ್ರವರಿ 2018 (11:26 IST)
ಬೆಂಗಳೂರು: ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಕಾಂಗ್ರೆಸ್ ಗೂಂಡಾ ಭ್ರಷ್ಟ ಸರ್ಕಾರ’ ವೆಂದು ಬಾಗಲಕೋಟೆಯಲ್ಲಿ ಸಂಸದ ಪ್ರಹ್ಲಾದ್ ಜೋಷಿ ಹೇಳಿಕೆಯನ್ನು ನೀಡಿದ್ದಾರೆ.


ಕಾಂಗ್ರೆಸ್ ನವರಿಗೆ ಇದು ಹೊಸತೇನಲ್ಲ, ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ಗೂಂಡಾಗಿರಿ ಮಾಡಿದ್ದಾರೆ,. ಹ್ಯಾರಿಸ್ ಪುತ್ರನನ್ನು ಕೂಡಲೇ ಬಂಧಿಸಬೇಕು ಎಂದು ಪ್ರಹ್ಲಾದ ಜೋಷಿ ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ