ಕೊರೊನಾ ಭೀತಿ ಹಿನ್ನಲೆ; ಶಹಾಪುರ ಹಾಗೂ ಸುರಪುರ ಪಟ್ಟಣ ಬಂದ್

ಗುರುವಾರ, 19 ಮಾರ್ಚ್ 2020 (10:26 IST)
ಯಾದಗಿರಿ : ಕೊರೊನಾ ಭೀತಿ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಸುರಪುರ ಪಟ್ಟಣವನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ.


ಎರಡು ನಗರಸಭೆ ಪೌರಾಯುಕ್ತರು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ನಗರಸಭೆ ವ್ಯಾಪ್ತಿಯ ಬಾರ್, ರೆಸ್ಟೋರೆಂಟ್, ಮಾರುಕಟ್ಟೆ ಬಂದ್ ಮಾಡುವಂತೆ ಆದೇಶಿಸಿದೆ.


ಅಲ್ಲದೇ ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳನ್ನು ಕೂಡ್ ಬಂದ್ ಮಾಡುವಂತೆ ಆದೇಶಿಸಿದೆ. ಮಾರ್ಚ್ 31ರವರೆಗೆ ಬಂದ್ ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ