ರಾಜಕೀಯಕ್ಕೆ ದತ್ತಾತ್ರಿ ಎಂಟ್ರಿ?

ಬುಧವಾರ, 11 ಮೇ 2022 (20:12 IST)
ನಿನ್ನೆ ವಿಧಾನಸೌಧದಲ್ಲಿ ಆಚರ್ಯಾತ್ರೆ ಜಯಂತ್ಯೋತ್ಸವ ಕಾರ್ಯಕ್ರಮ ನಡೆಸಲಾಯ್ತು..ಕಾರ್ಯಕ್ರಮದಲ್ಲಿ ಬ್ರಾಹ್ಮಣ ಪ್ರಾಧಿಕಾರದ ಸದಸ್ಯರು, ಅಧ್ಯಕ್ಷರು, ಹಾಗೂ ಸಚಿವ ಆರ್.​ ಆಶೋಕ್​​ ಭಾಗವಹಿಸಿದ್ದರು..
ಈ ವೇಳೆ ಮಾತನಾಡಿದ ಬ್ರಾಹ್ಮಣ ಪ್ರಾಧಿಕಾರದ ಅಧ್ಯಕ ಸಚ್ಚಿದಾನಂದ ಮೂರ್ತಿ ಅವರು ಎಸ್​​ ದತ್ತಾತ್ರಿ ಅವರೇ 
ಮುಂದಿನ ಶಿವಮೊಗ್ಗ ಶಾಸಕರು ಎನ್ನುವ ಮೂಲಕ ಮುಂದಿನ ರಾಜಕೀಯಕ್ಕೆ ಎಸ್​​.ದತ್ತಾತ್ರಿ ಎಂಟ್ರಿ ಎನ್ನುವುದರ  ಬಗ್ಗೆ ಪ್ರಸ್ತಾಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ