ಕೆ.ಆರ್.ಮಾರುಕಟ್ಟೆ ನವೀಕರಣ ಕಾಮಗಾರಿಗೆ ಡೆಡ್ ಲೈನ್

ಸೋಮವಾರ, 19 ಜುಲೈ 2021 (19:47 IST)
ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದ ಶ್ರೀ ಕೃಷ್ಣರಾಜ ಮಾರುಕಟ್ಟೆಯ(ಕೆ.ಆರ್.ಮಾರುಕಟ್ಟೆ) ಪುನರ್ ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ‌ ಇಂದು‌ಸಂಜೆ‌ ಬಿ.ಬಿ.ಎಂ.ಪಿ‌ ಯ ಮುಖ್ಯ ಆಯುಕ್ತ ಗೌರವಗುಪ್ತ ಮತ್ತು‌ಆಡಳಿತಗಾರರಾದ ರಾಕೇಶ್ ಸಿಂಗ್  ಬೇಟಿ ನೀಡಿ‌ ‌ಕಾಮಗಾರಿ ಯನ್ನು‌  ವೀಕ್ಷಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ