ಜಿಲ್ಲಾ ಪ್ರಭಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ಯಡಿಯೂರಪ್ಪ

ಬುಧವಾರ, 29 ಜೂನ್ 2016 (19:58 IST)
ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಪ್ರಭಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
 
ಜಿಲ್ಲಾ ಪ್ರಭಾರಿಗಳು
 
 
ವಿಜಯಪುರ: ಬಿ.ಶ್ರೀರಾಮುಲು
ಉತ್ತರ ಕನ್ನಡ: ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ
ಹಾವೇರಿ: ಮಾ.ನಾಗರಾಜ್
ಬೆಳಗಾವಿ ನಗರ: ಜಗದೀಶ್ ಹಿರೇಮನಿ
ಬೆಳಗಾವಿ ಗ್ರಾ. ಜಗದೀಶ್ ಹಿರೇಮನಿ
ಚಿಕ್ಕೋಡಿ: ಸುರೇಶ್ ಚನ್ನಬಸಪ್ಪ ಅಂಗಡಿ
ಗದಗ: ಗೋವಿಂದ ಕಾರಜೋಳ
ಬಳ್ಳಾರಿ: ಕರಡಿ ಸಂಗಣ್ಣ
ಯಾದಗಿರಿ: ಎನ್ ಶಂಕ್ರಪ್ಪ
ರಾಯೂರು: ನಾಗರತ್ನ ಕುಪ್ಪಿ
ಮಂಡ್ಯ: ಡಾ. ತೇಜಸ್ವಿನಿ ಗೌಡ
ಕೊಡಗು: ಎಂಬಿ ಭಾನುಪ್ರಕಾಶ್
ಹುಬ್ಬಳ್ಳಿ -ಧಾರವಾಡ: ನಿರ್ಮಲ್ ಕುಮಾರ್ ಸುರಾಣ
ಧಾರವಾಡ ಗ್ರಾ: ನಿರ್ಮಲ್ ಕುಮಾರ್ ಸುರಾಣ
ಕೊಪ್ಪಳ: ಗೋವಿಂದ ಕಾರಜೋಳ
ರಾಮನಗರ: ಮುನಿರಾಜು ಗೌಡ
ಬಾಗಲಕೋಟೆ: ಸುರೇಶ್ ಚನ್ನಬಸಪ್ಪ ಅಂಗಡಿ
ಮೈಸೂರು ನಗರ: ಎಸ್ ಸುರೇಶ್ ಕುಮಾರ್
ಮೈಸೂರು ಗ್ರಾಮಾಂತರ: ಎಸ್ ಸುರೇಶ್ ಕುಮಾರ್
ಚಾಮರಾಜನಗರ: ಬಿ.ಶ್ರೀರಾಮುಲು
ದಾವಣಗೆರೆ: ಗೋ. ಮಧುಸೂಧನ್
ಚಿತ್ರದುರ್ಗ: ಪೂರ್ಣಿಮಾ ಶ್ರೀನಿವಾಸ್
ತುಮಕೂರು: ಬಿ. ಸೋಮಶೇಖರ್
ದಕ್ಷಿಣ ಕನ್ನಡ: ಅನಂತ್ ಕುಮಾರ್ ಹೆಗಡೆ
ಚಿಕ್ಕಬಳ್ಳಾಪುರ: ಪಿಸಿ ಮೋಹನ್
ಕೋಲಾರ: ಪಿಸಿ ಮೋಹನ್
ಹಾಸನ: ಮುನೀರಾಜು ಗೌಡ
ಶಿವಮೊಗ್ಗ: ಅನಂತ್ ಕುಮಾರ್ ಹೆಗಡೆ
ಚಿಕ್ಕಮಗಳೂರು: ಎಂಬಿ ಭಾನುಪ್ರಕಾಶ್
ಬೀದರ್: ಬಾಬುರಾವ್ ಚೌವ್ಹಾಣ್
ಕಲಬುರಗಿ ಗ್ರಾಮಾಂತರ: ಎನ್ ಶಂಕ್ರಪ್ಪ
ಕಲಬುರಗಿ ನಗರ: ಎನ್ ಶಂಕ್ರಪ್ಪ
ಬೆಂಗಳೂರು ನಗರ: ಜಯದೇವ್
ಬೆಂಗಳೂರು ನಗರ ಜಿಲ್ಲೆ: ಸುಬ್ಬನರಸಿಂಹ
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ