×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತಪ್ತಾ ಮುದ್ರಾ ಧಾರಣೆ ಸಂಭ್ರಮ ಎಲ್ಲಿ ನಡೆಯುತ್ತಿದೆ ಗೊತ್ತಾ?
ಸೋಮವಾರ, 23 ಜುಲೈ 2018 (16:51 IST)
ಆಶಾಢ
ಮಾಸದ
ಮೊದಲ
ಏಕಾದಶಿಯಂದು
ಉಡುಪಿಯ
ಶ್ರೀ
ಕೃಷ್ಣ
ಮಠಗಳಲ್ಲಿ
ತಪ್ತ
ಮುದ್ರಾ
ಧಾರಣೆ
ಸಂಭ್ರಮ ಜೋರಾಗಿದೆ.
ಉಡುಪಿಯ
ಶ್ರಿಕೃಷ್ಣ
ಮಠದಲ್ಲಿ
ತಪ್ತ ಮುದ್ರಾಧಾರಣೆ
ನಡೆಯಿತು
.
ನಾನಾ
ಕಡೆಗಳಿಂದ
ಬಂದ
ಭಕ್ತರು
ತಪ್ತ
ಮುದ್ರೆಯನ್ನು
ಹಾಕಿಸಿಕೊಂಡ್ರು
.
ಸುದರ್ಶನ
ಹೋಮವನ್ನು
ನಡೆಸಿ
ಅದರಲ್ಲಿ
ಕಾಯಿಸಿದ
ಶಂಖ
,
ಚಕ್ರ
,
ಗದ
,
ಪದ್ಮ
ಚಿಹ್ನೆಯನ್ನು
ಎದೆ
,
ಎಡ
ಮತ್ತು
ಬಲ
ತೋಳಿಗೆ
ಹಾಕುವುದನ್ನು
ತಪ್ತ
ಮುದ್ರಾಧಾರಣೆ
ಎಂದು
ಕರೆಯಲಾಗುತ್ತದೆ
.
ತಪ್ತ
ಅಂದರೆ
ಕಾಯಿಸಿದ
ವಿವಿಧ
ಚಿಹ್ನೆಗಳ
ಮುದ್ರೆಗಳನ್ನು
ಹಾಕುವುದು
.
ಈ
ಚಿಹ್ನೆಗಳು
ವಿಷ್ಣುವಿನ
ಆಭರಣ
ಸಾಧನಗಳಾಗಿವೆ
.
ತಪ್ತ
ಮುದ್ರಾ
ಧಾರಣೆಯಿಂದ
ರೋಗ
ರುಜಿನಗಳಿಂದ
ದೂರ
ಉಳಿಯ
ಬಹುದು
ಎಂದು
ನಂಬಲಾಗುತ್ತದೆ
.
ಜೊತೆಗೆ
ತಪ್ತ
ಮುದ್ರೆ
ಧಾರಣೆಯಿಂದ
ಮನಸ್ಸು
ಮತ್ತು
ದೇಹ
ಶುದ್ಧಿಯಾಗುತ್ತದೆ
ಎಂಬ
ನಂಬಿಕೆಯೂ
ಇದೆ
.
ಪ್ರತೀ
ಬಾರಿ
ಉಡುಪಿಯಲ್ಲಿ
ಮುದ್ರಾಧಾರಣೆ
ಅದ್ದೂರಿಯಾಗಿ
ನಡೆಯುತ್ತದೆ
.
ಅಲ್ಲದೇ
ಪ್ರತೀ
ಬಾರಿ
ಶಿರೂರು
ಮಠದಲ್ಲಿ
ಶಿರೂರು
ಲಕ್ಮ್ನಿವರ
ತಿರ್ಥ
ಶ್ರೀಗಳು
ಭಕ್ತರಿಗೆ
ಮುದ್ರಾಧಾರಣೆಯನ್ನು
ನಡೆಸಿಕೊಡುತ್ತಿದ್ದರು
.
ಆದರೆ
ಈ
ಬಾರಿ
ಶೀರೂರು
ಶ್ರೀ
ಅಸಹಜ
ಸಾವಿನ
ಹಿನ್ನಲೆಯಲ್ಲಿ
ಶೀರೂರು
ಮಠದಲ್ಲಿ
ಮುದ್ರಾಧಾರಣೆ
ಸ್ಥಗಿತಗೊಳಿಸಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ
ಶೀರೂರು ಮಠಕ್ಕೆ ಹೊಸ ಉತ್ತರಾಧಿಕಾರಿ ಯಾರು?
ಶಿರೂರು ಶ್ರೀಗಳ ಬಗ್ಗೆ ಪೇಜಾವರ ಶ್ರೀ ಹೇಳಿದ್ದೇನು ಗೊತ್ತಾ?
ಶಿರೂರು ಮಠದಲ್ಲಿ ಪೂಜೆಗೂ ಪೊಲೀಸರ ನಿರ್ಬಂಧ
ಪೇಜಾವರ ಶ್ರೀಗಳು ಶಿರೂರು ಶ್ರೀಗಳ ಅಂತಿಮ ದರ್ಶನ ಪಡೆಯದೇ ಇರಲು ಕಾರಣವೇನು ಗೊತ್ತಾ?!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಯುರೋಪ್ಗೆ ಮತ್ತೇ ಆರಂಭಗೊಂಡ ಏರ್ ಇಂಡಿಯಾ ವಿಮಾನ
ಸಿದ್ದರಾಮಯ್ಯನವರು ದೇವರಾಜ ಅರಸು ಅವರ ಕಾಲ ದೂಳಿಗೂ ಸಮ ಅಲ್ಲ: ಛಲವಾದಿ ನಾರಾಯಣಸ್ವಾಮಿ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದರೆ ಜೈಲೂಟ ಗ್ಯಾರಂಟಿ
ಯಾವ ಇಲಾಖೆ ನೋಡಿದ್ರೂ ಕಮಿಷನ್ ಕಮಿಷನ್ ಕಮಿಷನ್: ಬಿವೈ ವಿಜಯೇಂದ್ರ
ಭಷ್ಟಚಾರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಜಮೀರ್ ಅಹ್ಮದ್
ಆ್ಯಪ್ನಲ್ಲಿ ವೀಕ್ಷಿಸಿ
x