ತಡರಾತ್ರಿ ಕಾರು ಹೊತ್ತಿ ಉರಿದದ್ದು ಏಕೆ ಗೊತ್ತಾ?

ಸೋಮವಾರ, 24 ಡಿಸೆಂಬರ್ 2018 (16:11 IST)
ತಡರಾತ್ರಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ.

ಶಾಟ೯ ಸರ್ಕೂಟ್ ನಿಂದ ಎರಟಿಗಾ ಕಾರು ಸುಟ್ಟು ಕರಕಲಾದ ಘಟನೆ ನಡೆದಿದೆ. ಘಟನೆಯಲ್ಲಿ
ಕಾರು ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ತುಮಕೂರು ನಗರದ ಭದ್ರಮ್ಮ ಚೌಟ್ರಿ ಸಿಗ್ನಲ್ ಬಳಿ ಘಟನೆ ನಡೆದಿದೆ.  

ಸಿಗ್ನಲ್ ನಲ್ಲಿ ಬಂದು ನಿಂತ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಕಾರು ಸುಟ್ಟು ಕರಕಲಾಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ