ಹಾಸನ ಖ್ಯಾತಿ ಹೊಂದಿರುವುದು ದೇವೇಗೌಡ ಹುಟ್ಟಿದ್ದಕ್ಕಲ್ಲ– ನಂಜುಂಡಿ

ಮಂಗಳವಾರ, 2 ಜನವರಿ 2018 (12:56 IST)
ಹಾಸನ ಖ್ಯಾತಿ ಹೊಂದಿರುವುದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಹುಟ್ಟಿದ್ದಕ್ಕೆ ಅಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.
 
ತುಮಕೂರಿನಲ್ಲಿ ನಡೆದ ಜಕಣಾಚಾರಿ ಸ್ಮರಣದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು, ಹಳೆಬೀಡು ಶಿಲ್ಪಕಲೆಯಿಂದ ಹಾಗೂ ಅಮರಶಿಲ್ಪಿ ಜಕಣಾಚಾರಿ ಅವರ ಕೈ ಚಳಕದಿಂದ ಹಾಸನ ಖ್ಯಾತಿ ಹೊಂದಿದೆ ಎಂದಿದ್ದಾರೆ.
ಬೇಲೂರಿನ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ