ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲೆ ಉಸ್ತುವಾರಿ ಸಚಿವರ ನೇಮಕ

ಮಂಗಳವಾರ, 10 ಆಗಸ್ಟ್ 2021 (22:16 IST)
ಎಂಟಿಬಿ ನಾಗರಾಜ್- ಬೆಂಗಳೂರು ಗ್ರಾಮಾಂತರ
ಈಶ್ವರಪ್ಪ - ಶಿವಮೊಗ್ಗ
ಉಮೇಶ್ ಕತ್ತಿ- ಬಾಗಲಕೋಟೆ
ಅಂಗಾರ- ದಕ್ಷಿಣ ಕನ್ನಡ
ಬಿಸಿ ಪಾಟೀಲ್ - ಹಾವೇರಿ
ಅಶ್ವಥ್ ನಾರಾಯಣ - ರಾಮನಗರ
ಸಿಸಿ ಪಾಟೀಲ್ - ಗದಗ
ಕೋಟಾ ಶ್ರೀನಿವಾಸ ಪೂಜಾರಿ- ಕೊಡಗು
ಆನಂದ್ ಸಿಂಗ್- ವಿಜಯನಗರ
ಎಸ್ಟಿ ಸೋಮಶೇಖರ್ - ಮೈಸೂರು
ಸುಧಕಾರ್ - ಚಿಕ್ಕಬಳ್ಳಾಪುರ
ಬೈರತಿ ಬಸವರಾಜ್ - ದಾವಣಗೆರೆ
ಮುರುಗೇಶ ನಿರಾಣಿ  - ಕಲುಬುರಗಿ
ಗೋವಿಂದ್ ಕಾರಜೋಳ - ಬೆಳಗಾವಿ
ಶಶಿಕಲಾ ಜೊಲ್ಲೆ - ವಿಜಯಪುರ
ಕೆಸಿ ನಾರಾಯಣ ಗೌಡ - ಮಂಡ್ಯ
ಸುನಿಲ್ ಕುಮಾರ್ - ಉಡುಪಿ
ಅರಗಜ್ಞಾನೇಂದ್ರ - ಚಿಕ್ಕಮಗಳೂರು
ಮುನಿರತ್ನ - ಕೋಲಾರ
ಗೋಪಾಲಯ್ಯ - ಹಾಸನ
ಮಧುಸ್ವಾಮಿ - ತುಮಕೂರು
ಹಾಲಪ್ಪ ಆಚಾರ್ - ಕೊಪ್ಪಳ
ಶಂಕರ್ ಪಾಟೀಲ್ ಮುನೇನಕೂಪ್ಪ - ಹುಬ್ಬಳ್ಳಿ ಧಾರವಾಡ
ಫ್ರಭು ಚೌಹಾಣ್ - ಬೀದರ್
ಶ್ರೀರಾಮುಲು - ಚಿತ್ರದುರ್ಗ
ಬಿ.ಸಿ.ಪಾಟೀಲ್- ಹಾವೇರಿ
ಸೋಮಣ್ಣ - ರಾಯಚೂರು.
ಬಿ.ಸಿ.ನಾಗೇಶ್- ಯಾದಗಿರಿ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ
ಚಾಮರಾಜನಗರ, ಬಳ್ಳಾರಿ ಯಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ