ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ಇಚ್ಚೆ ಅಲ್ಲ ಜನರ ಇಚ್ಚೆ

ಶನಿವಾರ, 13 ಮೇ 2023 (19:45 IST)
ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ನನ್ನ ಇಚ್ಚೆ ಅಲ್ಲ ಜನರ ಇಚ್ಚೆಯಾಗಿದೆ ಎಂದು ಯತೀಂದ್ರ ಹೇಳಿದ್ದಾರೆ.ರಾಜ್ಯದ ಜನರಿಗೆ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಇದೆ.ಸಂವಿಧಾನ ದ ಮೇಲೆ ನಂಬಿಕೆ ಇರೋರು ಸಿದ್ದಾಂತದ ರಾಜಕಾರಣಿ  ಹೀಗಾಗಿ ಅವರು ಸಿಎಂ ಆಗಬೇಕು.ಅವರ ಗೆಲುವು ನನಗೆ ಖುಷಿ ತರಿಸಿದೆ .ನಾನು ತ್ಯಾಗ ಮಾಡಿದ್ದೇನೆ ಅನ್ನಿಸುತ್ತಿಲ್ಲ.ಹಲವರು ಕ್ಷೇತ್ರ ಬಿಟ್ಟು ಕೊಡಲು ರೆಡಿ ಇದ್ರು.ಹೀಗಾಗಿ ನಾನು ಕ್ಷೇತ್ರ ಬಿಟ್ಟು ಕೊಟ್ಟು ಒಳ್ಳೆ ಕೆಲಸ ಮಾಡಿದೆ.ಈ ಗೆಲುವು ಜನರ ಗೆಲುವು..ಸರ್ಕಾರದ ವಿರುದ್ಧ ಇದ್ದ ಜನಾಕ್ರೋಶ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ