ವಿಜಯ ಸಂಕಲ್ಪ ಯಾತ್ರೆ ಬಳಿಕ ಬಿಜೆಪಿ ಗೆಲ್ಲೋದು ಸ್ಪಷ್ಟವಾಗಲಿದೆ- ಅರುಣ್ ಸಿಂಗ್

ಮಂಗಳವಾರ, 28 ಫೆಬ್ರವರಿ 2023 (16:33 IST)
ಬೂತ್ ವಿಜಯ ಅಭಿಯಾನ ಸಫಲವಾಗಿದೆ .ಈಗ ವಿಜಯ ಸಂಕಲ್ಪ ಅಭಿಯಾನ ಮಾಡ್ತಿದೀವಿ.ನಾಳೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತೆ.ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಯಾತ್ರೆ ಕೈಗೊಳ್ಳುವುದಾಗಿ ಅರುಣ್ ಸಿಂಗ್ ಹೇಳಿದ್ದಾರೆ.
 
ಅಲ್ಲದೇ ವಿಜಯ ಸಂಕಲ್ಪ ಯಾತ್ರೆ ಬಳಿಕ ಬಿಜೆಪಿ ಗೆಲ್ಲೋದು ಸ್ಪಷ್ಟವಾಗಲಿದೆ.ಬಿಜೆಪಿಗೆ 150 ಸ್ಥಾನ ಸಿಗುತ್ತೆ, ಮತ್ತೆ ನಾವೇ ಅಧಿಕಾರ ರಚಿಸ್ತೇವೆ.ನಿನ್ನೆ ಮೋದಿಯವರ ರೋಡ್ ಶೋಗೆ ಲಕ್ಷ ಲಕ್ಷ ಜನ ಸೇರಿದ್ರು.ಜನ ಬಿಜೆಪಿ ಪರ ಇದಾರೆ ಅನ್ನೋದಿಕ್ಕೆ ಇದೇ ಸಾಕ್ಷಿ.ಜನ ಕಾಂಗ್ರೆಸ್ ಪರ ಇಲ್ಲ.ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ.ಕಾಂಗ್ರೆಸ್‌ನವರಿಗೆ ನಮ್ಮ ವಿರುದ್ಧ ಮಾತಾಡಲು ಯಾವುದೇ ವಿಚಾರ ಇಲ್ಲ.ಅವರ ಪಕ್ಷದಲ್ಲಿ ನಾಯಕರೂ ಇಲ್ಲ, ಕಾರ್ಯಕರ್ತರೂ ಇಲ್ಲ, ಸಂಘಟನೆಯೂ ಇಲ್ಲ.ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತ ಮುಂದೆ ಇದೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ