ಅಹೋರಾತ್ರಿ ಧರಣಿಗೆ ನಿರ್ಧರಿಸಿದ ಜೆಡಿಎಸ್‌

ಗುರುವಾರ, 22 ಸೆಪ್ಟಂಬರ್ 2022 (21:19 IST)
ಸದನ ಮುಂದೂಡಿದ ಬಳಿಕವೂ  ಜೆಡಿಎಸ್‌ ನಾಯಕರು ಬಾವಿಯಲ್ಲೇ ಉಳಿದಿದ್ದಾರೆ.ಜೊತೆಗೆ ಇಲ್ಲಿಯೇ ಊಟ, ತಿಂಡಿ ತನ್ನಿ ಅಂತ ಸೂಚನೆ ನೀಡಿದ್ದಾರೆ.ಇನ್ನೂ ಬಾವಿಯಲ್ಲಿ  ಜೆಡಿಎಸ್‌ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.ಅಷ್ಟೇ ಅಲ್ಲದೇ ವಿಧಾನಸಭೆ ಕಾರ್ಯದರ್ಶಿಗೆ ಜೆಡಿಎಸ್ ನಾಯಕರು ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ