ಕಾಂಗ್ರೆಸ್ ಪಾರ್ಟಿ ಗೆ ಜೈಕಾರ ಹಾಕಿದ ಕೈ ಕಾರ್ಯಕರ್ತರು

ಶನಿವಾರ, 13 ಮೇ 2023 (13:21 IST)
ಸೆಂಟ್ ಜೋಸೆಫ್ ಶಾಲಾ ಮುಂಭಾಗ ದ ಕೆಫೆ ಕಾಫಿ ಡೇ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ.ಕೈ ಕಾರ್ಯಕರ್ತರು ಕಾಂಗ್ರೆಸ್ ಪಾರ್ಟಿ ಗೆ ಜೈಕಾರ ಹಾಕಿದ್ದು,ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವು ಜೈಕಾರ ಹಾಕಿದ್ದಾರೆ.ಕೃಷ್ಟಭೈರೇಗೌಡ ಭರ್ಜರಿ ಗೆಲುವು ಅಂತ ಜೈಕಾರ ಹಾಕಿದ್ದು,8 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಮುನ್ನಲೆ ಕಾಯ್ದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ