ಮೈಸೂರು ಬ್ಯಾಂಕ್ ಸರ್ಕಲ್`ನಲ್ಲಿದ್ದ ಕನ್ನಡ ಚಳುವಳಿಯನ್ನ ಬೀದರ್`ವರೆಗೆ ಕೊಂಡೊಯ್ದಿದ್ದೇವೆ: ನಾರಾಯಣಗೌಡ
ಪ್ರಾಣವನ್ನ ಒತ್ತೆ ಇಟ್ಟು ಕನ್ನಡಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ. ನಮ್ಮ ಮೇಲೆ 920ಕ್ಕೂ ಅಧಿಕ ಕೇಸ್`ಗಳಿವೆ. ಎಲ್ಲೋ ಕೂತು ಬಂದ್ ಬಂದ್ ಬಂದ್ ಎಂದರೆ ಆಗುವುದಿಲ್ಲ. ಕರ್ನಾಟಕ ಬಂದ್ ಎಂದರೆ ಕೇವಲ ಬೆಂಗಳೂರು ಬಂದ್ ಅಲ್ಲ ಎಂದು ನಾರಾಯಣಗೌಡರು ಹೇಳಿದ್ದಾರೆ.