ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಡಿಕೆ ಶಿವಕುಮಾರ್ ಒಬ್ಬ ದೊಡ್ಡಮನುಷ್ಯನಾ..?ಕಾನೂನುಕ್ಕಿಂತ ಅವರೇನು ದೊಡ್ಡವರಾ..? ಕಾನೂನು ಅದರ ಕೆಲಸ ಮಾಡ್ತಾ ಇದೆ. ಯಾರೋ ಮೇಲೆ ದಾಳಿ ಮಾಡಿದ್ರೆ, ಕುಂಬಳಕಾಯಿ ಕಳ್ಳನ ತರಹ ಡಿಕಿಶಿ ಯಾಕೆ ಮಾಡಿಕೊಳ್ತಾರೆ. ಅವರು ತಪ್ಪು ಮಾಡಿದ್ದಾರೆ. ಅದಕ್ಕೆ ಮೊದಲು ಬಂದು ಪ್ರೆಸ್ಮಮಿಟ್ ಮಾಡ್ತಾರೆ ಎಂದು ಟಾಂಗ್ ನೀಡಿದರು.