×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ದಾವಣಗೆರೆ ರಾಜಧಾನಿಯಾಗಲಿ ಎಂದ ಪಾಪು
ಸೋಮವಾರ, 24 ಡಿಸೆಂಬರ್ 2018 (17:42 IST)
ರಾಜ್ಯದ
ರಾಜಧಾನಿಯಾಗಿರುವ
ಬೆಂಗಳೂರು
ಎಲ್ಲಾ
ಜನರ
ಆಶೋತ್ತರಗಳಿಗೆ
ಸ್ಪಂದಿಸುತ್ತಿಲ್ಲ
.
ಹೀಗಾಗಿ
ಮಧ್ಯ
ಕರ್ನಾಟಕದ
ದಾವಣಗೆರೆ
ರಾಜ್ಯದ
ರಾಜಧಾನಿಯಾಗಬೇಕು
ಎಂದು
ನಾಡೋಜ
ಪಾಟೀಲ
ಪುಟ್ಟಪ್ಪ
ಹಕ್ಕೋತ್ತಾಯ
ಮಂಡಿಸಿದರು
.
ಧಾರವಾಡ ನಗರದ
ಶ್ರೀ
ಉಳವಿ
ಚನ್ನಬಸವೇಶ್ವರ
ದೇವಸ್ಥಾನದ
ಆವರಣದಲ್ಲಿ
ಶಿವಕುಮಾರಸ್ವಾಮೀಜಿ
ಜನಕಲ್ಯಾಣ
ಪ್ರತಿಷ್ಠಾನ
,
ಕುರ್ಕಿ
,
ಗ್ರಂಥ
ಸರಸ್ವತಿ
ಪ್ರತಿಭಾರಂಗ
,
ದಾವಣಗೆರೆ
ಇವರ
ಸಹಯೋಗದಲ್ಲಿ
ಹಮ್ಮಿಕೊಂಡಿದ್ದ
ಗ್ರಂಥ
ಸರಸ್ವತಿ
ಕನ್ನಡ
ನುಡಿಜಾಣ
ಪ್ರಶಸ್ತಿ
ಪ್ರದಾನ
ಸಮಾರಂಭದಲ್ಲಿ
ಮಾತನಾಡಿದರು
.
ದಾವಣಗೆರೆಯ
ಜನತೆ
ಬಯಸಿದರೆ
ಕರ್ನಾಟಕ
ವಿದ್ಯಾವರ್ಧಕ
ಸಂಘವೂ
ಹೋರಾಟದ
ನೇತೃತ್ವ
ವಹಿಸಲು
ಸಿದ್ದ
.
ಈ
ಬಗ್ಗೆ
ಮಧ್ಯ
ಕರ್ನಾಟಕದ
ಜನತೆ
,
ಹೋರಾಟಗಾರರು
ಗಂಭೀರ
ಚಿಂತನೆ
ನಡೆಸಬೇಕು
ಎಂದು
ಸಲಹೆ
ನೀಡಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ರಾಜಧಾನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಸಿಎಂ ಕುಮಾರಸ್ವಾಮಿಗೆ ನೋಬೆಲ್ ಪ್ರಶಸ್ತಿ ಕೊಡಬೇಕೆಂದು ಶಾಸಕ ಈಶ್ಚರಪ್ಪ ಹೇಳಿದ್ಯಾಕೆ?
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 58 ವರ್ಷದ ವೃದ್ಧ ಅರೆಸ್ಟ್
ಮರಳಿಗಾಗಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ ಶಾಸಕ ರೇಣುಕಾಚಾರ್ಯ
ರಾಜಧಾನಿ ಸುತ್ತ ಸುರಿದ ಜಿಟಿಮಳೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Operation Sindoor: ಕುಟುಂಬದ ಹತ್ತು ಮಂದಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ ಎಂದು ಕಣ್ಣೀರಿಟ್ಟ ಉಗ್ರ ಮಸೂದ್
Operation Sindoor: ಸಿಂಧೂರ ಕಸಿದವನು ತನ್ನ ಕುಟುಂಬ ಕಳೆದುಕೊಂಡಿದ್ದಾನೆ ಎಂದ ಯೋಗಿ ಆದಿತ್ಯನಾಥ್
Operation Sindoor: ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ: 15 ಮಂದಿ ನಾಗಕರಿಕರು ಸಾವು
Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್
Operation Sindoor: ಸೇನೆಗೆ ಭಗವಂತ ಶಕ್ತಿ ತುಂಬಲು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಆ್ಯಪ್ನಲ್ಲಿ ವೀಕ್ಷಿಸಿ
x