ಆಪರೇಷನ್ ಕಮಲಕ್ಕೆ ತುತ್ತಾದ್ರಾ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು

ಶುಕ್ರವಾರ, 6 ಮಾರ್ಚ್ 2020 (11:20 IST)
ಮಧ್ಯಪ್ರದೇಶ : ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರ ಆಪರೇಷನ್ ಕಮಲ ವಿಚಾರ ಮತ್ತೆ ಮೂವರು ಶಾಸಕರು ಮಧ್ಯರಾತ್ರಿ ಆಗಮಿಸಿರುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮಧ್ಯಪ್ರದೇಶದ ಶಾಸಕರನ್ನು ವೈಟ್ ಫೀಲ್ಡ್ ಬಳಿ ಓಕ್ ವುಡ್ ಹೋಟೆಲ್ ನಲ್ಲಿರಿಸಲಾಗಿದ್ದು, ಅರವಿಂದ ಲಿಂಬಾವಳಿಗೆ ಶಾಸಕರ ಜವಾಬ್ದಾರಿ ನೀಡಲಾಗಿದೆ.

 

ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ತುತ್ತಾದ ಹಿನ್ನಲೆಯಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ  ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ