ರಜನಿಕಾಂತ್ ರನ್ನ ಸ್ವಾಗತಿಸಿದ ಸಚಿವ ಸುಧಾಕರ್

ಮಂಗಳವಾರ, 1 ನವೆಂಬರ್ 2022 (13:50 IST)
ಇಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದ ಅಥಿತಿಯಾಗಿ ರಜನಿಕಾಂತ್  ಆಗಮಿಸಿದಾರೆ.ಇಂದು ಸಂಜೆ ವಿಧಾನಸೌಧ ಮುಂಭಾಗದಲ್ಲಿ  ಕಾರ್ಯಕ್ರಮ ನಡೆಯಲಿದ್ದು, ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗ್ತಿದೆ.ಹೀಗಾಗಿ ರಜನಿಕಾಂತ್ ಬೆಂಗಳೂರಿನ್ನ ಏರ್ಪೋರ್ಟ್ ಗೆ ಆಗಮಿಸಿದ್ದು, ಅವರನ್ನ ಸಚಿವ ಸುಧಾಕರ್ ಸ್ವಾಗತಿಸಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ