ಬಿಬಿಎಂಪಿ ಪಾಟ್ಸ್ ಹೋಲ್ಸ್ ಗೆ ಇನ್ನೆಷ್ಟು ಬಲಿ?

ಗುರುವಾರ, 4 ಆಗಸ್ಟ್ 2022 (19:38 IST)
ಬೆಂಗಳೂರಿನ ರೋಡ್ ಹೊಳೆಯಂತಾಗಿವೆ.ರಸ್ತೆಯಲ್ಲಿ ಸಂಚರಿಸುವಾಗ ನೀರು ಜಾಸ್ತಿ  ಬಂದ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದಾನೆ.ಡ್ಯೂಟಿ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ.ವಾಹನ ಸವಾರ ವೆಂಕಟೇಶ್ ಅವರು ಕಾಲು ತುಂಬಾ ಏಟಾಗಿದ್ದು.ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ  ದುರಂತ ನಡೆದಿದೆ.ಗಾಯಾಳು ವೆಂಕಟೇಶ್ ಅವ್ರಿಗೆ ಕಾಲಿನ ಹಿಮ್ಮಡಿ ಭಾಗ ಒಡೆದು ಹೋಗಿ
22 ಹೊಲಿಗೆ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ