ಭತ್ತ ಹಾಗೂ ಹತ್ತಿ ಬೆಳೆ ಜಲಾವೃತ

ಶನಿವಾರ, 27 ಆಗಸ್ಟ್ 2022 (18:43 IST)
ಯಾದಗಿರಿ ಜಿಲ್ಲೆಯ ಹಲವೆಡೆ ವರುಣನ ಆರ್ಭಟದಿಂದಾಗಿ ಅವಾಂತರಗಳೇ ಸೃಷ್ಟಿಯಾಗಿವೆ. ಹಲವಾರು ಮನೆಗಳಲ್ಲಿ ನೀರು ನುಗ್ಗಿದ್ದು,  ಜನ ರಾತ್ರಿಯೆಲ್ಲ ಎಚ್ಚರವಾಗಿದ್ದು ನೀರನ್ನು ಮನೆಗಳಿಂದ ಹೊರಹಾಕಿದ್ದಾರೆ. ಅಪಾರ ಪ್ರಮಾಣದ ಭತ್ತ ಹಾಗೂ ಹತ್ತಿ ಬೆಳೆ ಜಲಾವೃತವಾಗಿದೆ.
ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮ ಸೇರಿದಂತೆ ಹಲವೆಡೆ ಬೆಳೆಗಳು ನೀರಿನಿಂದ ಜಲಾವೃತವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ