ಸಿದ್ದರಾಮಯ್ಯ ಕಾರು ತಪಾಸಣೆ: ಕಾರಿನಲ್ಲಿ ಏನೇನಿತ್ತು?

ಶುಕ್ರವಾರ, 17 ಮೇ 2019 (12:42 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಸಿದ್ದರಾಮಯ್ಯನವರ ಕಾರ ಚಾಲಕ ಸ್ಪಷ್ಟನೆ ನೀಡಿದ್ದಾನೆ. ಪ್ರತಿ ಸಾರಿ ನಾನು ಕಾರು ನಿಲ್ಲಿಸುತ್ತಿದ್ದೆ. ಪ್ರತಿ ಸಾರಿ ನಮ್ಮ ಕಾರ್ ಚೆಕ್ ಮಾಡುತಿದ್ದರು. ಆದ್ರೆ ಇಂದು ಕಾರನ್ನು ನಿಲ್ಲಿಸು ಅಂತ ಯಾರೂ ಕೈ ಮಾಡಲಿಲ್ಲಾ.

ನಮ್ಮ ಎಸ್ಕಾಟ್ ವಾಹನವೂ ನಿಲ್ಲಲಿಲ್ಲಾ. ಹೀಗಾಗಿ ನಾನು ಕಾರು ಚಲಾಯಿಸಿ ಕೊಂಡು ಬಂದೆ ಎಂದಿದ್ದಾರೆ.

ಚುನಾವಣಾ ಸಿಬ್ಬಂದಿ ಲೋಪ ಹಿನ್ನೆಲೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಯರಗುಪ್ಪಿಯಲ್ಲಿ ಸಿದ್ದರಾಮಯ್ಯ ಕಾರು ತಪಾಸಣೆ ನಡೆಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ