ಕ್ರಿಮಿನಲ್‌ಗಳಿಗೆ ರಾಜಾಶ್ರಯ ನೀಡಿದ ಸಿದ್ದರಾಮಯ್ಯ ಸರ್ಕಾರ– ಜೋಶಿ

ಮಂಗಳವಾರ, 20 ಫೆಬ್ರವರಿ 2018 (11:50 IST)
ಕ್ರಿಮಿನಲ್‌ಗಳಿಗೆ ರಾಜಾಶ್ರಯ ನೀಡಿರುವ ಸರ್ಕಾರ ಎಂದರೆ ಸಿದ್ದರಾಮಯ್ಯ ಸರ್ಕಾರ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಶಿವಾಜಿ ಪುತ್ತಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈ ಹಿಂದೆ ಶಾಸಕ ಕಾಶಪ್ಪನವರ ಹಲ್ಲೆ ಪ್ರಕರಣ, ಸಚಿವ ಕೆ.ಜೆ.ಜಾರ್ಜ್‌ ಪುತ್ರನ ಹಲ್ಲೆ ಪ್ರಕರಣ ಹಾಗೂ ಸಚಿವ ವಿನಯ ಕುಲಕರ್ಣಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದೇ ರೀತಿ ಮುಂದುವರೆದರೆ ಕ್ರಿಮಿನಲ್‌ಗಳಿಗೆ ರಾಜಾಶ್ರಯ ಸಿಕ್ಕಂತಾಗುತ್ತದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ