ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ : ನಟಿ ವಿದ್ಯಾಬಾಲನ್ ಹೇಳಿದ್ದೇನು?

ಬುಧವಾರ, 22 ಜುಲೈ 2020 (22:16 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೆ ಆರಂಭಗೊಂಡಿರುವ ಬಿಸಿಬಿಸಿ ಚರ್ಚೆ ಮುಂದುವರಿದಿದೆ.

ಬಾಲಿವುಡ್ ನಟಿ ವಿದ್ಯಾಬಾಲನ್ ತಮ್ಮ ವೃತ್ತಿಯಲ್ಲಿ ಸ್ವಜನ ಪಕ್ಷಪಾತ ಬರೋದಿಕ್ಕೆ ಎಂದಿಗೂ ಬಿಡೋದಿಲ್ಲ ಎಂದಿದ್ದಾರೆ.

ಚಿತ್ರೋದ್ಯಮದಲ್ಲಿ ಏರಿಳಿತ ನೋಡಿರುವೆ. ಸ್ವಜನ ಪಕ್ಷಪಾತವಿದ್ದರೂ ನಾನು ಮಾತ್ರ ಅದನ್ನು ವೃತ್ತಿ ಜೀವನದಲ್ಲಿ ಬರೋದಿಕ್ಕೆ ಬಿಡೋದಿಲ್ಲ ಎಂದಿದ್ದಾರೆ ನಟಿ ವಿದ್ಯಾಬಾಲನ್.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ