ಕೊರೊನಾ ನಡುವೆ ಕಿಕ್ಕಿರಿದು ಸೇರಿದ ಪ್ರವಾಸಿಗರು
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದರೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಯಾವುದೇ ಭಯವಿಲ್ಲದೇ ಆ ಸ್ಥಳದಲ್ಲಿ ಸೇರಿದ್ದರು.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಮಾಸ್ಕ್, ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮನವಿ ಮಾಡಿದ್ದಾರೆ. ಕೈ ಮರ ಚೆಕ್ ಪೋಸ್ಟಿನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.
ದಾಖಲಾತಿಗಳನ್ನು ಪರಿಶೀಲನೆ ಮಾಡಿ ವಾಹನಗಳನ್ನು ಒಳ ಬಿಡಲಾಗುತ್ತಿದೆ ಮತ್ತು ಇಲ್ಲಿ ಹೊಸ ಅರಣ್ಯ ತಪಾಸಣೆ ಗೇಟ್ ತೆರೆಯಲಾ ಗಿದೆ.