×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪರಾರಿಯಾಗಿದ್ದ ಅರ್ಜುನ ಪತ್ತೆ: ನಿಟ್ಟುಸಿರು ಬಿಟ್ಟ ಅರಣ್ಯ ಸಿಬ್ಬಂದಿ!
ಗುರುವಾರ, 15 ನವೆಂಬರ್ 2018 (14:23 IST)
ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಮೇಲೆ ಕ್ಯಾಪ್ಟನ್ ಅರ್ಜುನ್ ಶಿಬಿರದಿಂದ ಪರಾರಿಯಾಗಿದ್ದ. ಆದರೆ ಅರ್ಜುನನ್ನು ಮರಳಿ ಶಿಬಿರಕ್ಕೆ ತರುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಳ್ಳೆ
ಶಿಬಿರದಿಂದ
ತಪ್ಪಿಸಿಕೊಂಡಿದ್ದ
ಕ್ಯಾಪ್ಟನ್
ಅರ್ಜುನ ಕೊನೆಗೂ
ಸಿಕ್ಕಿದ್ದಾನೆ. ನಾಗರಹೊಳೆ
ರಾಷ್ಟ್ರೀಯ
ಉದ್ಯಾನವನದಲ್ಲಿರುವ
ಬಳ್ಳೆ
ಶಿಬಿರದಿಂದ
ಬುಧವಾರ
ಮಧ್ಯರಾತ್ರಿ
ವೇಳೆ
ಕಾಲಿಗೆ
ಕಟ್ಟಿದ್ದ
ಸರಪಳಿಯನ್ನು
ಕಿತ್ತುಕೊಂಡು
ಅಲ್ಲಿಂದ
ತಪ್ಪಿಸಿಕೊಂಡಿದ್ದ
ಅರ್ಜುನ
,
ಗುರುವಾರ
ಬೆಳಿಗ್ಗೆಯಾದರೂ
ಶಿಬಿರಕ್ಕೆ
ವಾಪಸ್
ಬಂದಿರಲಿಲ್ಲ
.
ಇದರಿಂದ
ಅಲ್ಲಿನ
ಸುತ್ತಮುತ್ತಲ
ಕಾಡಿನ
ಪ್ರದೇಶದಲ್ಲಿ
ಹುಡುಕಾಡಿದ
ಸಿಬ್ಬಂದಿಗಳು
ಗಾಬರಿಗೊಂಡು
ಮುಖ್ಯ
ಅಧಿಕಾರಿಗಳಿಗೆ
ವಿಷಯ
ಮುಟ್ಟಿಸಿದ್ದರು
.
ಬಳ್ಳೆ
ಶಿಬಿರದಿಂದ
16
ಕಿ
.
ಮೀ
.
ದೂರದಲ್ಲಿರುವ
ಅಂತರಸಂತೆ
ಅರಣ್ಯ
ಪ್ರದೇಶದಲ್ಲಿ
ಸಂಜೆ
4
ರ
ಸಮಯದಲ್ಲಿ
ಕತ್ತಿಗೆ
ಗಂಟೆ
ಹಾಗೂ
ಕಾಲಿಗೆ
ಸರಪಳಿ
ಕಟ್ಟಿರುವ
ಆನೆಯನ್ನು
ನೋಡಿದ
ಗ್ರಾಮಸ್ಥರು
ಸಾಕಾನೆ
ಇರಬಹುದು
ಎಂದು
ಭಾವಿಸಿ
ಕೂಡಲೇ
ವಾಚರ್
ಗಮನಕ್ಕೆ
ತಂದಿದ್ದಾರೆ
.
ಸ್ಥಳಕ್ಕಾಗಮಿಸಿದ
ಅಧಿಕಾರಿಗಳು
ಮಾವುತನ
ಮೂಲಕ
ಅರ್ಜುನನನ್ನು
ಪತ್ತೆ
ಹಚ್ಚಿ
ಮತ್ತೆ
ಬಳ್ಳೆ
ಕ್ಯಾಂಪ್
ಗೆ
ಕರೆತಂದಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಂಜನಾ ಕ್ಷಮೆ ಕೇಳಿದ್ದರ ಹಿಂದೆ ಏನೋ ಇದೆ ಎಂದ ಶೃತಿ ಹರಿಹರನ್
ಮೀ ಟೂ: ನಟಿ ಶೃತಿ ಹರಿಹರನ್ ಅರ್ಜಿ ವಿಚಾರಣೆ ಮುಂದೂಡಿಕೆ
ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟಿ ಶ್ರುತಿ ಹರಿಹರನ್
ಮೀಟೂ ಕಿರಿಕ್: ಕ್ಷಮೆ ಕೋರಿದ ಸಂಜನಾ; ಎಫ್ ಐಆರ್ ರದ್ದುಗೊಳಿಸಲು ಮನವಿ ಮಾಡಿದ ಶೃತಿ ಹರಿಹರನ್
ಶೃತಿ ಹರಿಹರನ್ ವಿರುದ್ಧ ಗರಂ ಆದ ಮಹಿಳಾ ಆಯೋಗ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ
ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್
Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ
ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ
Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ
ಆ್ಯಪ್ನಲ್ಲಿ ವೀಕ್ಷಿಸಿ
x