ಪಕ್ಷದಲ್ಲಿ ಹಲವು ಬದಲಾವಣೆಯಾಗಬೇಕು- ಮಾಜಿ ಸಿಎಂ ಕುಮಾರಸ್ವಾಮಿ

ಗುರುವಾರ, 19 ಅಕ್ಟೋಬರ್ 2023 (21:00 IST)
ಪಕ್ಷವನ್ನು ಬಲಿಷ್ಟವಾಗಿ ಬೆಳೆಸಲು ವಿಜಯದಶಮಿಯ‌ ನಂತರ  ಸಂಘಟನೆಯಲ್ಲಿ ಪರಿಣಾಮಕಾರಿ ಕೆಲಸ ಆಗಬೇಕು.ಹೀಗಾಗಿ ಮತ್ತೊಂದು ಸಭೆ ಮಾಡುತ್ತೇವೆ ಎಂದು ನಗರದ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.ವಿಧಾನಸಭೆ ಚುನಾವಣೆ ‌ಮುಗಿದ ಬಳಿಕ ಹಲವು ಬೆಳವಣಿಗೆ ಆಗಿದೆ.ಹೀಗಾಗಿ ಹಳೆಯ ಸಮಿತಿಯನ್ನು ವಿಸರ್ಜನೆ ಮಾಡಿದ್ದೆವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ